*ಮುಂಜಾವಿನ ಮಾತು* ಸತ್ಯ ಚಾಟಿಯೇಟಂತೆ ಸಹನೆಯ ಜೀವವಷ್ಟೇ ಸಹಿಸಿ ಅರಿಯಲು ಸಾಧ್ಯ ಸುಳ್ಳು ಅತೀ ಸುಂದರ ಸೆಳೆತದ ಗುಣವೇ ಅಧಿಕ ಸೆಳೆವಿಗೆ ಸಿಲುಕಿದಾನಂತರ ಸುಳಿಯ ರಭಸ ಹಿತವೆಂದು ಸಲುಗೆ ನೀಡದಿರು ಮನವೇ *ಶುಭೋದಯ* *ರತ್ನಾಬಡವನಹಳ್ಳಿ*
Read more"ಸಂವಿಧಾನ ಉಳಿಸಿದ ಯತಿ, ಸಂತಕುಲ ತಿಲಕ, ಕೇರಳದ ಶಂಕರಾಚಾರ್ಯರೆಂದೇ ಜಗತ್ಪಸಿದ್ದರಾಗಿದ್ದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಬ್ರಹ್ಮೈಕ್ಯರಾದ ನಂತರ ಎಡನೀರು ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಳೆದ ನಾಲ್ಕು ವರ್ಷಗಳಲ್ಲಿ…
Read more"ಇದು ಎಲ್ಲೆಡೆ ಸುದ್ದಿಯಾಗುತ್ತಿರುವ ನಟ್ಟು-ಬೋಲ್ಟಿನ ಮೇಲಿನ ಸಪ್ತ ಹನಿಗಳು. ಸದ್ದಾಗುತ್ತಿರು ವ ಟೈಟು ಟಾಕು ಫೈಟಿನ ಸುತ್ತಲ ಗುಪ್ತ ದನಿಗಳು. ಇಲ್ಲಿ ಪ್ರಸಕ್ತ ವರ್ತಮಾನದ ವೈಪರೀತ್ಯಗಳ ಕುರಿತಾದ ಲಘು ಲಾಸ್ಯವಿದೆ. ಪ್ರಸ್ತುತ ವಿದ್ಯಮಾನಗಳ ಪರಿಹಾಸ್ಯವಿದೆ. ದಿಕ್ಕು ತಪ್ಪುತ್ತ…
Read more"ಇಲ್ಲಿವೆ ಒಂದು ಡಜನ್ ಮರೆವಿನ ಹನಿಗಳು. ಮರೆಗುಳಿತನದ ಆಂತರ್ಯ ಬಿಚ್ಚಿಡುವ ಹನ್ನೆರಡು ದನಿಗಳು. ಮರೆವು, ಅರಿವು, ಪರಿವುಗಳ ಕರ್ಮ-ಧರ್ಮದ ಮಾರ್ಮಿಕ ಮಾರ್ದನಿಗಳು. "ಮರೆವು" ಎಂಬ ಮೂರಕ್ಷರದ ಪದದಲ್ಲಿ ಏನೇನೆಲ್ಲ ಸಂಗತಿಗಳ ಸೂಚ್ಯ ಭಾಷ್ಯಗಳ ಮೊರೆತವಿದೆ. ಎಷ್ಟೆಲ್ಲ ಭ…
Read more"ಇದು ಮುಗುಳುನಗೆಗಾಗಿ ಸಲ್ಲಿಸಿದ ನಿವೇದನೆಯ ಕವಿತೆ. ಮಂದಹಾಸದ ಲಾಸ್ಯ ಲಹರಿಯ ಅರಾಧನೆಯ ಭಾವಗೀತೆ. ಇಲ್ಲಿ ಅನುರಾಗದ ನಗುವಿನ ಅನಾವರಣವಿದೆ. ನಗುವಿನೊಳಗಣ ನಲಿವ ಝೇಂಕಾರದ ರಿಂಗಣಗಳಿವೆ. ಒಲವಿನ ನಗೆಯಲ್ಲಿ ಏನೆಲ್ಲ ಸೌಂದರ್ಯವಿದೆ.? ಎಷ್ಟೆಲ್ಲ ಮಾಧುರ್ಯವಿದೆ.? ಅದೆಂತಹ ಮಾಂತ್ರಿ…
Read more"ಇದು ಚಿತ್ರಕ್ಕಾಗಿ ಬರೆದ ಕವಿತೆಯಲ್ಲ. ಚಿತ್ರವೇ ಬರೆಸಿದ ಭಾವಗೀತೆ. ಕಾಡಿದ ಅಂತರ್ಜಾಲದ ಪಟ, ಆಂತರ್ಯಕ್ಕಿಳಿದು ಮೂಡಿಸಿದ ಪದ್ಯ. ಹೆಚ್ಚೇನು ಹೇಳಲಾರೆ.. ಚಿತ್ರ ನೋಡಿ.. ಕವಿತೆ ಓದಿ.. ನಿಮ್ಮಲ್ಲೂ ಸಾವಿರ ಸಂವೇದನೆಗಳು ಮೊರೆದಾವು. ಅಗಣಿತ ಭಾವ ಭೋರ್ಗರೆದಾವು. ಏನಂತೀರಾ..?&qu…
Read more💚 ಬೆಳಕಿನ ಕಿರಣ 💚 ನಮ್ಮ ನಾಡಿನೊಳಗೆ ಕನ್ನಡ ನಾಡಿಗೆ ಸಂಬಂದಿಸಿದಂತೆ ಕಾರ್ಯಕ್ರಮವಿದಾಗ... ಕನ್ನಡಾಂಬೆಯ ಬಾವುಟದ... ಸ್ಥಳ ಇದ್ದೇ ಇರುತ್ತದೆ ಅದರಲ್ಲಿಯೂ ಶಾಲೆಗಳಲ್ಲಿ ಕನ್ನಡಿಗರೇ... ಕನ್ನಡದ ಬಗ್ಗೆ ಪ್ರೀತಿ ಇದ್ದರೆ ಅ ಜಾಗವನ್ನು ಕೈಯಿಂದ ಸ್ಪರ್ಶಿಸಿ... ಹೃದಯದಲ್ಲಿ ಇ…
Read moreಅದ್ದೂರಿಯಾಗಿ ಹಿರೇಮಳಗಾವಿ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಆಚರಣೆ ಹುನಗುಂದ: ತಾಲೂಕಿನ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೊಂದು ಶಾಲೆಗಳಿಂದ ಆಗಮಿಸಿದ 100ಕ್ಕೂ ಹೆಚ…
Read moreಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ರವರಿಂದ ಡಾ.ಬಿ.ವಿ ನಾರಾಯಣ ಸ್ವಾಮಿಗೆ ಅಭಿನಂದನೆ ಚಿಂತಾಮಣಿ: ಫೆ.20: ಇಂದು ನಡೆದ ದೊಡ್ಡಬೊಮ್ಮನಹಳ್ಳಿಯ ಸರ್ಕಾರಿ ಶಾಲೆಯ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ಶಾಸಕರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ…
Read more*ವಿಶ್ವ ಸಾಮಾಜಿಕ ನ್ಯಾಯ ದಿನದ ಮಹತ್ವ* *"""'''''''''''''''''''''''''''''''"""&qu…
Read moreನೇತ್ರಾಣಿ ದ್ವೀಪ ಸಾಗರ ಮಧ್ಯದಲ್ಲೊಂದು ಎತ್ತರದ ಸುಂದರ ನೇತ್ರಾಣಿ ದ್ವೀಪ. ದೂರದಿಂದ ನೋಡುಲು ಚೆಂದ.ದ್ವೀಪದಲ್ಲಿ ನಿಂತು ವಿಶಾಲವಾದ ಸಾಗರದ ರಮಣೀಯ ಸೌಂದರ್ಯ ನೋಡುವಾಗ ಮನಸ್ಸಿಗೆ ಆನಂದ. ನೇತ್ರಾಣಿಯಲಿ ಎಲ್ಲೆಲ್ಲೂ ಹಸಿರು,ದಟ್ಟ ಅರಣ್ಯ, ಕಲ್ಲು, ಬೆಟ್ಟಗಳು.ಯಾರು ನೆಟ್ಟರೋ ಈ ಗಿಡ, …
Read more* *ಚಿತ್ರಕವನ* *ಒಲವರಾಗ * ಗೆಳತಿ ನೀ ಮಗುವಂತೆ ನಗುವಾಗ ನವಿಲ ನಾಟ್ಯದಂತೆ ನೀನಡೆವಾಗ ಅಂತರಾಳದ ಭಾವ ಕಂಡೆ ಕಣ್ಣಿನಾಗ ಜೊತೆಗೂಡಿ ಸಾಗೋಣ ಬಾ ಬಾಳಿನಾಗ ನಗುವ ಮೊಗವನ್ನೊಮ್ಮೆ ನೋಡಬೇಕಿದೆ ಪ್ರೀತಿಗಾಗಿ ಉಡುಗೊರೆಯೊಂದು ನೀಡಬೇಕಿದೆ ಪೋಣಿಸಿಟ್ಡ ಭಾವಮಾಲೆ ಹಾಕಬೇಕಿದೆ ಹೃದಯ ಮಿಡಿದು …
Read more*ಕವನ ಲಲಿತಲಯದಲ್ಲಿ ಚೌಪದಿ* *ಕಮನೀಯ ನಂದೀಶ* ಯೋಚಿಸುವ ಯಾತನೆಯ ನೀಡದಿರು ಪರಮೇಶ ಯಾಚಿಸುವೆ ನೀಡು ಶಿವ ಮನಕೆ ಶಾಂತಿ| ವಾಚಿಸುತ ಹರನಾಮ ತೋರುವೆನು ಭಕ್ತಿಯನು ಯೋಚಿಸದೆ ಕಳೆ ನನ್ನ ಮನದ ಭೀತಿ|| ಹಿಮಗಿರಿಯ ಶಿಖರದಲಿ ನೆಲೆಸಿರುವ ಗಣಪಪಿತ ನಮನವನು ಸಲ್ಲಿಸುವೆ ನಿನ್ನ ಪದಕೆ| ಕಮನೀಯ ನಂ…
Read more
Connect With Me