ಮಕ್ಕಳ, ಮಹಿಳೆಯರ ನೈರ್ಮಲ್ಯ ಅರಿವು ಪ್ರಮುಖ ಗುರಿ ಟಿಜೆಡ್ ಎಂಒ ಇಂಡಿಯಾ ಸೌತ್ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೀನಾ ಅಭಿಮತ ಬೆಂಗಳೂರು:ಜೂ.17: ಕರ್ನಾಟಕದ ಶಾಲೆಗಳು, ಕಾಲೇಜುಗಳು, ಸ್ವಸಹಾಯ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗ…
Read more*ಪ್ರತಿಮೆಯ ಅವಮಾನವಲ್ಲ, ಸಂವಿಧಾನದ ಮೌಲ್ಯಗಳ ಅವಮಾನ* ರಾಯಬಾಗ : ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ, ಸಾಮಾಜಿಕ ನ್ಯಾಯದ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿರೂಪಗೊಳಿಸಿದ ಘಟನೆ ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಅ…
Read moreಬೆಂಗಳೂರು: ಜೂ.16: ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಸಮಾಜ ಸೇವಕರು ಶ್ರೀ ಶಕ್ತಿವೇಲು ರವರಿಗೆ, ಶ್ರೀರಾಮ ಸೇನೆ ಅಧ್ಯಕ್ಷ ವಿನಯ್ ಗೌಡ ಹಾಗೂ ಮನು ರವರು ಸೇರಿದಂತೆ ಅಭಿಮಾನಿ ವರ್ಗದವರು ಜನ್ಮದಿನಕ್ಕೆ ಶುಭ ಕೋರಿದರು.
Read moreಇದೇ 18ರಂದು ಶ್ರೀ ಆತ್ಮಾನಂದ ರವರ ಚಿತ್ರಕಲಾ ಪ್ರದರ್ಶನ ಆಯೋಜನೆ ಕನ್ನಡ ಭವನ: ಕರ್ನಾಟಕ ಆರ್ಟ್ಸ್ ಫೌಂಡೇಶನ್ ವತಿಯಿಂದ ಚಿತ್ರಕಲಾ ಪ್ರದರ್ಶನ ಆಯೋಜನೆ ಬೆಂಗಳೂರು: ಜೂ.16: ಕರ್ನಾಟಕ ಆರ್ಟ್ಸ್ ಫೌಂಡೇಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ನಗರ ಜಿಲ್ಲೆ ಇವರ ಸಹಯೋಗದೊಂದಿಗೆ…
Read moreಬೆಂಗಳೂರು ವಿವಿಯಲ್ಲಿ ಕವಿ ಸಿದ್ದಲಿಂಗಯ್ಯ ಪುಣ್ಯ ಸ್ಮರಣೆ ಕವಿ ಡಾ. ಸಿದ್ದಲಿಂಗಯ್ಯನವರು ದಲಿತ ಚಳವಳಿಯ ಸಾಂಸ್ಕೃತಿಕ ಧ್ವನಿ: ಮಾವಳ್ಳಿ ಶಂಕರ್ ಅಭಿಪ್ರಾಯ 80ರ ದಶಕದ ಸೈದ್ದಾಂತಿಕ ಹೋರಾಟ, ಚಳವಳಿಗೆ ಕವಿ ಡಾ. ಸಿದ್ದಲಿಂಗಯ್ಯ ಸಾಕ್ಷಿ: ಮಾವಳ್ಳಿ ಶಂಕರ್ ಬೆಂಗಳೂರು: ಜೂ.11: ಬೆಂಗಳೂ…
Read moreಜನಸೇವೆಯಲ್ಲಿ 4399 ದಿನಗಳ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಸೇವಕ ಬೆಂಗಳೂರು: ಜೂ.11: ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ದಾಖಲೆ ಬರೆದ ಗೌರವಾನ್ವಿತ ಪ್ರಧಾನಮಂತ್ರಿ ಶ್ರ…
Read more*ಗೃಹಲಕ್ಷ್ಮೀ ಮರು ಅರ್ಜಿ:ತಪ್ಪಿನ ಹೊರೆ ಬಡವರ ಮೇಲೇಕೆ?* ರಾಯಬಾಗ: ಗೃಹಲಕ್ಷ್ಮೀ ಯೋಜನೆ ರಾಜ್ಯದ ಮಹಿಳಾ ಸಬಲೀಕರಣ ಹಾಗೂ ಕುಟುಂಬ ಆರ್ಥಿಕ ಬಲವರ್ಧನೆಗಾಗಿ ಆರಂಭಿಸಲಾದ ಮಹತ್ವದ ಕಲ್ಯಾಣ ಯೋಜನೆ. ಆದರೆ ಇತ್ತೀಚೆಗೆ “ಮತ್ತೆ ಅರ್ಜಿ ಸಲ್ಲಿಸಬೇಕು” ಎಂಬ ರೀತಿಯ ನಿರ್ಧಾರಗಳ ಬಗ್ಗೆ ಚರ್ಚ…
Read more*ಬಡತನದ ನಡುವೆ ಅರಳಿದ ಪ್ರಾಮಾಣಿಕತೆಯ ಹೂವು * ಚಿಕ್ಕೋಡಿ:ಇಂದಿನ ಸ್ವಾರ್ಥ, ಸ್ಪರ್ಧೆ ಮತ್ತು ಹಣದ ಮೋಹ ಹೆಚ್ಚುತ್ತಿರುವ ಈ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ಕೆಲವು ಅಪರೂಪದ ಘಟನೆಗಳು ಸಾಬೀತುಪಡಿಸುತ್ತವೆ. ಉಡುಪಿ ಜಿಲ್ಲೆಯ ಕುಂದಾಪುರ ತ…
Read moreಕದಂಬ ಹಣ್ಣು ( Passion fruit ) ತಿಳಿಹಸುರು ಕೆಂಪಿರುವ ಹಣ್ಣಿದು ಸುಲಿದು ತಿನ್ನುವುದಲ್ಲ ಕತ್ತರಿ- ಸಲಿದು ವಿಭಜಿಸಿ ನಮಗೆ ತಿನ್ನಲು ತಿರುಳು ನೀಡುವುದು| ಬಲಿತು ಬಳ್ಳಿಯ ಕೆಳಗೆ ಬೀಳಲು ಹಲವು ಹಣ್ಣುಗಳನ್ನು ಕೂಡಿಸಿ ಬಳಿಕ ಪ್ಯಾಷನ್ ಹಣ್ಣಿನಲಿ ಜ್ಯೂಸ್ ಮಾಡಿ ಕುಡಿಯುವರು||೨೨೫|| …
Read more*ಬಡವರ ಬದುಕಿನ ಭಾರ ಕಡಿಮೆಗೊಳಿಸುವುದು ಸರ್ಕಾರದ ಹೊಣೆ:* ಪ್ರೊ ವಂಟಮೂರೆ ರಾಯಬಾಗ: ಇಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ಬಡವರ ಭಾರ ಕಡಿಮೆಗೊಳಿಸುವುದು ಸರ್ಕಾರದ ಹೊಣೆಯಾಗಿದೆ ಎಂದು ರಾಯಬಾಗ…
Read more*ಮನುಕುಲದ ನಂದಾದೀಪ* ಮಕ್ಕಳೇ ಮನುಕುಲದ ಹೊಳೆಯುವ ದೀಪ, ಮುಗ್ಧ ನಗುವಿನಲ್ಲಿ ಮೂಡುತ್ತದೆ ಹೊಸ ರೂಪ, ಬಿಳಿಯ ಹಾಳೆಯಂತೆ ಮನದೊಳಗಿನ ಕಲ್ಪ, ಭವಿಷ್ಯದ ಕನಸುಗಳಿಗೆ ಅವರೇ ಸುವರ್ಣ ಸ್ತೂಪ. ಕೂಸು ಕಂದಯ್ಯನ ಆಟದಲಿ ಮಧುರ ನಾದ, ಮನಮನೆ ತುಂಬಿಸುವ ಸಂತಸದ ಪ್ರಮೋದ, ನಿಷ್ಕಲ್ಮಷ ಹೃದಯದ ಪ್ರೀತ…
Read more*ಮೌಲ್ಯ ಶಿಕ್ಷಣ: ಉತ್ತಮ ಸಮಾಜ ನಿರ್ಮಾಣದ ಭದ್ರ ಅಡಿಪಾಯ* ರಾಯಬಾಗ: ಪ್ರಸ್ತುತ 2026–27ನೇ ಶೈಕ್ಷಣಿಕ ವರ್ಷದಿಂದ 1ರಿಂದ 10ನೇ ತರಗತಿವರೆಗೆ ಮೌಲ್ಯ ಶಿಕ್ಷಣ ಬೋಧನೆ ಆರಂಭಿಸುವ ನಿರ್ಧಾರವು ಅತ್ಯಂತ ಔಚಿತ್ಯಪೂರ್ಣ ಮತ್ತು ಕಾಲೋಚಿತ ಹೆಜ್ಜೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಹಾಗೂ ತಂ…
Read more*ದಾಖಲೆಯ ನಾಯಕತ್ವ ಮತ್ತು ಜನಜೀವನದ ವಾಸ್ತವತೆ * ರಾಯಬಾಗ: 4399 ದಿನಗಳ ಹೆಚ್ಚು ಕಾಲ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಮಹತ್ವದ ದಾಖಲೆಯನ್ನು ನಿರ್ಮಿಸಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ …
Read more*ಅಂಗಳದ ಮಲ್ಲಿಗೆಯ ಸುಗಂಧ ಗೀತೆ* ನಮ್ಮ ಮನೆಯ ಅಂಗಳದಿ ಅರಳಿದ ಮಲ್ಲಿಗೆ ಬಾಲೆ, ಮನದ ಮಂಟಪ ತುಂಬಿ ಚೆಲ್ಲಿದ ಸುಗಂಧದ ಮಾಲೆ. ಬೆಳಗಿನ ಮಂಜಿನ ಹನಿಯಲಿ ನಲಿದ ಸೊಬಗಿನ ಲೀಲೆ, ನೋಡಿದ ಕಣ್ಣಿಗೆ ನಿತ್ಯವೂ ಸೌಂದರ್ಯದ ಕಲೆ ಗಾಳಿಯ ತೆನೆಗಳ ಜೊತೆಯಲ್ಲಿ ಆಡಿದ ಮೃದು ರಾಗ, ಹಕ್ಕಿಗಳ ಕಲರವ ಬೆ…
Read moreಚಿಕ್ಕೋಡಿಯ ಡಿಡಿಪಿಯು ಆಗಿ ಮಂಡ್ಯದ ಲಿಂಗರಾಜ್. ಎನ್ ಅಧಿಕಾರ ಸ್ವೀಕಾರ ಚಿಕ್ಕೋಡಿ: ಕರ್ನಾಟಕದಲ್ಲಿ ಬೆಳಗಾವಿ ಬಹುಮುಖ್ಯ ಮತ್ತು ಎರಡನೇ ರಾಜಧಾನಿಯಾಗಿದೆ. ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆಯಾದ ಬೆಳಗಾವಿ ಶೈಕ್ಷಣಿಕವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡು ವಿಭಾಗಗಳಲ್ಲಿ ಚಿಕ್ಕೋಡಿ…
Read more*ಗಡಿ ಹೋರಾಟಕ್ಕೆ ಮಠದ ಮುದ್ರೆ: ಬೆಳಗಾವಿ ಪ್ರಶ್ನೆಯಲ್ಲಿ ಪಾಲಿಕೆ ಯಾಕೆ ಮೌನ?* ರಾಯಬಾಗ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಕೇವಲ ಭಾವನಾತ್ಮಕ ಘೋಷಣೆಯಲ್ಲ; ಅದು ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಕಾನೂನುಬದ್ಧ ವಾಸ್ತವದ ಪ್ರತೀಕವಾಗಿದೆ. ಆದರೂ "ಬೆಳಗಾವಿ ಕರ್…
Read more
Connect With Me