ಸಮಾಜ ಸೇವಕ ಶ್ರೀ ಶಕ್ತಿವೇಲು ಅವರಿಗೆ ಜನ್ಮ ದಿನದ ಶುಭಾಶಯಗಳು 🎂🎂💐💐

 ಬೆಂಗಳೂರು: ಜೂ.16: ನಗರದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಸಮಾಜ ಸೇವಕರು ಶ್ರೀ ಶಕ್ತಿವೇಲು ರವರಿಗೆ, ಶ್ರೀರಾಮ ಸೇನೆ ಅಧ್ಯಕ್ಷ ವಿನಯ್ ಗೌಡ ಹಾಗೂ ಮನು ರವರು ಸೇರಿದಂತೆ ಅಭಿಮಾನಿ ವರ್ಗದವರು ಜನ್ಮದಿನಕ್ಕೆ ಶುಭ ಕೋರಿದರು.


Image Description

Post a Comment

0 Comments