ಬೆಂಗಳೂರು ನಗರ ವಿವಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ಗೆ ಅವಮಾನ: ರಾಷ್ಟ್ರೀಯ ಅಂಬೇಡ್ಕರ್ ಸೇನೆ ಖಂಡನೆ ಬೆಂಗಳೂರು: ಏ. 05: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ನಡೆದ 5ನೇ ಘಟಿಕೋತ್ಸವದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ …
Read moreವರದಿ : ಡಾ. ವಿಲಾಸ್ ಕಾಂಬಳೆ ಮೋ:9591782353
Read more*ಮೊಬೈಲ್ ನಾ /ಪುಸ್ತಕನಾ.....* ಮೊಬೈಲ್ ಇದ್ದರೆ ಟೈಮ್ ಪಾಸ್, ಪುಸ್ತಕವಿದ್ದರೆ ಗುರಿ ಪಾಸ್ ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಒಂದು ಮಾಯಾಲೋಕ. ಬೆರಳ ತುದಿಯಲ್ಲಿ ಇಡೀ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಈ ಸೌಲಭ್ಯದ ಹಿಂದೆ ಒಂದು ದೊಡ್ಡ ಅಪಾಯವೂ ಅ…
Read moreನಿಪ್ಪಾಣಿಯಲ್ಲಿ ಪ್ರಥಮ ಹಂತದ ಜನಗಣತಿ 2027ರ ತರಬೇತಿ ಯಶಸ್ವಿ . ನಿಪ್ಪಾಣಿ: ಭಾರತ ದೇಶದಲ್ಲಿ ಏಪ್ರಿಲ್ 16ರಿಂದ ಮೇ 15ರ ವರಗೆ ನಡೆಯುತ್ತಿರುವ ಜನಗಣತಿ 2027ರ ತರಬೇತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಮೊದಲ ಹಂತದ ತರಬೇತ…
Read moreಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ ಚಿಕ್ಕೋಡಿ: ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಾಮಾಜಿಕ ಮತ್ತು ಶಿಕ್ಷಣ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜನ್ಮ ದಿನಾಚರಣೆಯ ಅಂಗವಾಗಿ 2027 ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಚಿಕ್ಕೋಡಿಯ ಅಂಬೇಡ್ಕರ್ ವಿವ…
Read more*ಶರಣರು:ಅಂತರಂಗದ ಕೃಷಿ ಕುರಿತು* *ನಾಳೆ ವಿಶೇಷ ಉಪನ್ಯಾಸ* ರಾಯಬಾಗ:ಪಟ್ಟಣದ ಹೊರ ವಲಯದ ನಾಗರಾಳ ರೋಡ ಪಕ್ಕದ ಡಾ. ಬಿ. ಎಂ. ಪಾಟೀಲ ಅವರ ಮಹಾಮನೆಯಲ್ಲಿ ಡಾ. ಫ. ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ (ರಿ) ಹಾಗೂ ಶರಣ ಚೇತನ ಬಳಗ ಇವುಗಳ ಸಹಯೋಗದಲ್ಲಿ ನಾಳೆ ದಿ 5 ರಂದು ಭಾನುವಾರ ಸಂಜೆ …
Read moreಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ ಚಿಕ್ಕೋಡಿ: ಸಂವಿಧಾನ ಶಿಲ್ಪಿ, ಕಾನೂನು ತಜ್ಞ, ಸಾಮಾಜಿಕ ಮತ್ತು ಶಿಕ್ಷಣ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ಜನ್ಮ ದಿನಾಚರಣೆಯ ಅಂಗವಾಗಿ 2027 ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಚಿಕ್ಕೋಡಿಯ ಅಂಬೇಡ್ಕರ್ ವಿವಿಧ…
Read moreಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿಆರ್ಪಿಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ ಬೆಂಗಳೂರು, ಏಪ್ರಿಲ್ 02: ನಗರದ ಯಲಹಂಕದಲ್ಲಿರುವ ವಿಸ್ತಾರವಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಆವರಣದಲ್ಲಿ ಮೂರು ಎಕರೆ ವಿಸ್ತೀರ್ಣದ ನೂತನ ಕೆರೆ ನಿರ್ಮಿಸಲಾಗಿದೆ. ಸಾಮಾಜಿಕ …
Read moreಈಶ್ವರನ ದ್ವಿಪದಿ : ಸಜ್ಜನರ ಸಂಗದಲ್ಲಿ ಹಿತವಿದೆ ಸಜ್ಜನರ ಸಂಗವಿರಲಿ ದುಷ್ಟರ ಸ್ನೇಹದಿ ಕೇಡಿದೆ ದುಷ್ಟರಿಂದ ಅಂತರವಿರಲಿ ಈ ದ್ವಿಪದಿಯಲ್ಲಿ ಜೀವನದ ಎರಡು ಮುಖಗಳನ್ನು ನೋಡಬಹುದು . ಒಂದು ಸಜ್ಜನರ ಸಂಗದ ಮಹತ್ವ ಇನ್ನೊಂದು ದುಷ್ಟರ ಸಂಗದ ಪರಿಣಾಮ. ಸಜ್ಜನರ ಸಂಗದ ಮಹತ್ವ : …
Read moreಚಿತ್ರ ಕವನ *ಸುಕೋಮಲೆ* ಅರಳಿ ಬಿರಿದಿರುವ ವದನದಲಿ ಲಜ್ಜೆಯ ಕಾಂತಿ ಹರಿಯಲು ನನ್ನನ್ನೊಮ್ಮೆ ಕಣ್ಣಲ್ಲಿ ದಿಟ್ಟಿಸದೆ ಹಠವೇಕೆ ನಲ್ಲೆ ಪೆದ್ದು ಮಗುವಂತೆ ತೀರದು ದಾಹ ಹುಚ್ಚು ಮನಸ್ಸಿಗೆ ಬಿಟ್ಟು ಬಿಟದ ವಿರಹದ ನೋವು ಅವರಿಸಿದೆ ಮನದ ತುಂಬೆಲ್ಲವು ನಾಚಿ ನಿಂತಾಗ ನೀ ನನ್ನೆದುರು ಎ…
Read more*ಹೂ ಹೊಂಗಿರಣ* *ಸಂತೋಷ ಹೊಂದಿರಲು ಎರಡನ್ನು ವರ್ಜಿಸಬೇಕು . . .* *-- ಭವಿಷ್ಯ ಕೆಟ್ಟದಾಗಿ ಇರುವುದು ಎಂಬ ಭಯ.* *-- ಗತಿಸಿ ಹೋದ ಕೆಟ್ಟ ಕಾಲದ ನೆನೆಪು.* *ಶುಭೋದಯ*
Read moreರಾಚಮಾನಹಳ್ಳಿ ಗ್ರಾಮದ ಸಂಶೋಧನಾರ್ಥಿ ಶಶಿ ಕುಮಾರ್ ಪಿ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಸಂವಹನ ವಿಭಾಗದ ಸಂಶೋಧನಾರ್ಥಿ ಶಶಿ ಕುಮಾರ್ ಪಿ. ರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಶಶಿ ಕುಮಾರ್ ಪಿ. ರವರಿಗೆ ಪಿಎಚ್.ಡಿ ಪದವಿ ಪ್ರದಾನ ಬೆಂಗಳೂರು: ಏ.01: ಬೆಂಗಳೂರು ನಗರ ಜಿಲ್ಲೆಯ ಆನೇಕ…
Read moreದೇಶದ ಅಭಿವೃದ್ಧಿಗೆ ಜನಗಣತಿ ದಿಕ್ಸೂಚಿಯಂತೆ : ಸುರೇಶ್ ಮುಂಜೆ ನಿಪ್ಪಾಣಿ: ಭಾರತ ದೇಶ ವಿವಿಧತೆಯಲ್ಲಿ ಏಕತೆ ರಾಷ್ಟ್ರ. ಈ ನಮ್ಮ ದೇಶ ಅಭಿವೃದ್ಧಿಯಲ್ಲಿ ಮತ್ತಷ್ಟು ಸಾಧಿಸಬೇಕಾದರೆ ಇಂದು ನಡೆಯುತ್ತಿರುವ ಜನಗಣತಿ ಅತಿಮುಖ್ಯ ಎಂದು ನಿಪ್ಪಾಣಿ ತಾಲೂಕಿನ ತಹಸಿಲ್ದಾರ್ ಸುರೇಶ್ ಮುಂಜೆ ತಿ…
Read more
Connect With Me