*ಶಂಕರ ಜಯಂತಿಯ ದಿನವಿಂದು*
ಮುಗಿದು ಕರವನು ಸ್ಮರಿಸುವೆನು ನಾ
ಜಗತಿಗದ್ವೈತವನು ತಿಳಿಸಿದ
ಸುಗುಣ ತತ್ತ್ವಜ್ಞಾನಿ ಶಂಕರ ಗುರುಗಳನು ನಾನು|
ಅಗಣಿತದ ವೇದಾಂತಗಳ ಮೌ-
ಲ್ಯಗಳನರುಹಿದ ಹಿರಿಯ ಗುರುಗಳ
ಪೊಗಸು ಜಾವದೊಳೆದ್ದು ನೆನೆಯುವೆ ಭಕ್ತಿಭಾವದಲಿ||೧೯೪||
{ ಪೊಗಸು= ಬೆಳಗಿನ ಜಾವ }
*ಕಿಗ್ಗಾಲು ಎಸ್ ಗಿರೀಶ್*
೨೧-೦೪-೨೦೨೬

.gif)

.gif)


0 Comments