*ಆತ್ಮೀಯರೇ ತಮಗೆಲ್ಲರಿಗೂ ಮುಂಚಿತವಾಗಿ ಡಾ.ಅಂಬೇಡ್ಕರ್ ಸಾಹೇಬರ ೧೩೫ನೆಯ ಜಯಂತಿಯ ಶುಭಾಶಯಗಳೊಂದಿಗೆ
*
*ನಾಳೆ, ಆಕಾಶವಾಣಿ (ರೇಡಿಯೋ)ಯಲ್ಲಿ (89.6 ಕಂಪನಾಂಕದಲ್ಲಿ) ಡಾ.ಅಂಬೇಡ್ಕರ್ ಸಾಹೇಬರ ಕುರಿತಾಗಿ ಮಾಡಿರುವ ಭಾಷಣವು ಗದಗ ಜಿಲ್ಲೆಯ ಆಕಾಶವಾಣಿ ಕೇಂದ್ರದಿಂದ ನೇರ ಪ್ರಸಾರವಾಗಲಿದೆ. ಅವಕಾಶ ಮಾಡಿಕೊಟ್ಟಿರುವ,*
*ನಮ್ಮ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಸರ್ ಹಾಗೂ ಗದಗದ ಸಹಕಾರ ಸಮುದಾಯದ ಸರ್ವರಿಗೂ ಕೃತಜ್ಞತೆಗಳು* 🌹
*ದಯವಿಟ್ಟು ಈ ಕೆಳಗೆ ಕೊಟ್ಟಿರುವ ಲಿಂಕ್ ಓಪನ್ ಮಾಡಿಕೊಳ್ಳುವ ಮೂಲಕ ರೇಡಿಯೋ app 👇 ಡೌನ್ಲೋಡ್ ಮಾಡಿಕೊಳ್ಳಿ ಮತ್ತೂ ತಾವು ಹಾಗೂ ತಮ್ಮ ಕುಟುಂಬದ ಎಲ್ಲರೂ ಕೇಳಿ ಶುಭ ಹಾರೈಸಬೇಕೆಂದು, ಮತ್ತೂ ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತಿದ್ದೇನೆ*. 🙏
🌹🌹🤝🎁👏
ಗಣಪತಿ ಗೋ ಚಲವಾದಿ
✍️ಗಗೋಚ🙏

.gif)

.gif)


0 Comments