SNEHA JEEVI FOUNDATION MUMBAI (R)
*ಸ್ನೇಹಜೀವಿ ಫೌಂಡೇಶನ್, ಮುಂಬೈ - ಕರ್ನಾಟಕ*
ಅಕ್ಷರ ದೀಪ ಫೌಂಡೇಶನ್ (ರಿ), ಸ್ವಾತಂತ್ರ್ಯ ಯೋಧ ಚೆನ್ನಪ್ಪ ಯರಗಣವಿ ಪ್ರತಿಷ್ಠಾನ ಉಗರಗೋಳ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಇವರುಗಳ ಸಹಯೋಗದಲ್ಲಿ.
*ವಿವೇಕೋತ್ಸವ 2025*
ವಿವೇಕಾನಂದ ಜಯಂತಿ ಅಂಗವಾಗಿ, ಸಾಂಸ್ಕೃತಿಕ ಕಲರವ, ಕವಿಗೋಷ್ಠಿ, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ಸನ್ಮಾನ ಹಾಗೂ *ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿ* ಪ್ರಧಾನ ಸಮಾರಂಭ.
ದಿನಾಂಕ :- 12/01/2025
ಸ್ಥಳ :- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ಆರ್ ಎನ್ ಶೆಟ್ಟಿ ಕ್ರೀಡಾಂಗಣದ ಹತ್ತಿರ ಧಾರವಾಡ.
ಆಯೋಜಕರು :- 9241471152 - 9611123624.
*ವಿಶೇಷ ಸೂಚನೆ :-*
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/12/2024 ರವಳೆಗೆ ಸಲ್ಲಿಸಲು ಕೋರಿದೆ ಕೇವಲ 20 ಜನ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments