*ಡಾ. ಮಹೇಂದ್ರ ಕುರ್ಡಿಯವರಿಗೆ : ಶಂಕರ ಸಿರಿ ಕನ್ನಡ ಗ್ರಾಮೀಣ ರತ್ನ ಪ್ರಶಸ್ತಿ *
ದಿನಾಂಕ 24-11-2024 ರಂದು ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ (ರಿ ) *ಸುಕ್ಷೇತ್ರ ಮೈಲಾರ* ದ ಜಯಪ್ರಕಾಶ್ ನಾರಾಯಣ್ ಕಲಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ *ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ* ದಲ್ಲಿ ರಾಜ್ಯ ಮಟ್ಟದ *ಶಂಕರ ಸಿರಿ ಕನ್ನಡ ಗ್ರಾಮೀಣ ರತ್ನ* ಪ್ರಶಸ್ತಿ ನೀಡಿ ಗೌರವಿಸಲಾಯಿತು.
✍️ಡಾ.ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments