*ದಸರಾ ಯುವ ಕವಿಗೋಷ್ಠಿಗೆ ನಾಗೊಂಡಹಳ್ಳಿ ಸುನೀಲ್ ಆಯ್ಕೆ *

 ದಸರಾ ಯುವ ಕವಿಗೋಷ್ಠಿಗೆ

ನಾಗೊಂಡಹಳ್ಳಿ ಸುನಿಲ್


ಕನ್ನಡ ಭಾಷಾ ಉಪನ್ಯಾಸಕರಾದ ನಾಗೊಂಡಹಳ್ಳಿ ಸುನಿಲ್ ಈ ಬಾರಿಯ ದಸರಾ ಮಹೋತ್ಸವದಲ್ಲಿ ಜರುಗಲಿರುವ ಯುವ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.

ಇದೇ 19 ರಂದು ಮೈಸೂರಿನಲ್ಲಿ ನಡೆಯುವ ಯುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ದಸರಾ ಉತ್ಸವ ಸಮಿತಿ ಆಹ್ವಾನಿಸಿದೆ. ನಾಗೊಂಡಹಳ್ಳಿ ಸುನಿಲ್ ಅವರು  *ಒಡಲೊಳಗಿನ ಕಡಲು* ಹಾಗೂ *ಕ್ರಷ್ ಕವಿತೆಗಳು* ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ವರದಿ :ಡಾ. ವಿಲಾಸ್ ಕಾಂಬಳೆ



Image Description

Post a Comment

0 Comments