ಶರಣಾಮೃತರ ವಚನಗಳು
ವಚನ : ೫೪
*ಕೆಟ್ಟ ಚಟಗಳನ್ನು ತೆಜಿಸಿರೆಂದನು ನಮ್ಮ ಬಸವಪ್ರಿಯ ಶರಣ ಸಂಬೊಳ್ಳಿಯಣ್ಣ*
ಹಾವಿನ ಹೆಡೆಯ ತುಳಿದು ಕ್ಷಮೆಯಾಚಿಸಿದರೆ ಬಿಡುವುದೇನಯ್ಯ..?
ಹುಲಿಯ ಬಾಲವಿಡಿದು ಓಡುವೆನೆಂದರೆ ಸುಮ್ಮನಿರುವುದೇನಯ್ಯ...?
ನೀರಲ್ಲಿರುವ ಮೊಸಳೆಯ ಬೆನ್ನ ಮೇಲೇರಿ ದಡ ಸೇರಿಸೆಂದರೆ ಸೇರಿಸುವುದೇನಯ್ಯ..?
ಅದರಂತೆ ಕೆಟ್ಟ ಚಟಗಳಿಗೆ ದಾಸರಾಗಿ ಆಯುಷ್ಯ ಆರೋಗ್ಯ ಬಯಸಿದರೆ ಸಿಗಲಾರದೆಂದನು ನಮ್ಮ ಬಸವಪ್ರಿಯ ಶರಣ ಸಂಬೊಳ್ಳಿಯಣ್ಣ
********
ಗಣಪತಿ ಗೋ ಚಲವಾದಿ
✍️ಗಗೋಚ🙏
ಬಿಎಂಟಿಸಿ ನಿರ್ವಾಹಕರು,
ಸಾಹಿತಿಗಳು

.gif)

.gif)


0 Comments