🖋✒️🖋✒️🖋✒️🖋✒️🖋✒️
🔷 ಅಮೃತದ ಮಡಿಕೆ 🔷
〰〰〰〰〰〰〰〰〰
ನಿನ್ನ ವಿಚಾರ
ವಿಚಾರ ಹಾಗೂ
ಆಚಾರಾ,
ಆಗಿದೆ ಅಮೃತ ಹೇ ಬುದ್ಧ,
ಕುಡಿಯುವುದು ಎಷ್ಟು ಕುಡಿಯುವವನು,
ನಶೆ ಜೀವನದ್ದು,
ನಿನ್ನ ಪ್ರತಿಯೊಂದು
ಶಬ್ದ ಶಬ್ದಗಳು ಕೂಡ
ದಮ್ಮಪದವಾಗಿದೆ ಹೇ ಬುದ್ಧ.
ನೀನೊಬ್ಬನೇ ಈ ಭೂವಿಯಲ್ಲಿ,
ವಿಶಾಲವಾದ ಮಹಾಸಾಗರ,
ಮತ್ತೆ
ನೀನು ಅನಂತ ಆಕಾಶ
ನೀನೇ ಆಗಿದ್ದೀ ಹೇ ಸಂಬುದ್ಧ
ಸಮೃದ್ಧ ಜೀವನದ
ಕನ್ನಡಿ ನೀನು,
ಮಾನವೀಯ ಮೌಲ್ಯಗಳ ಆಗರ,
ಇದುವೇ ಸರ್ವೋಚ್ಚ
ಧಮ್ಮ, ನಿನ್ನ ಪ್ರತಿಶಬ್ದ ಶಬ್ದಗಳಲ್ಲಿಯೂ ಸಂಪ್ರೀತಿ
ಅಡಗಿದೆ ಹೇ ಪ್ರಭುದ್ಧ .
ಬುದ್ಧನೆ ನಿನ್ನನ್ನು
ಸ್ಮರಿಸುವುದು ಎಷ್ಟು?
ಅಗಣಿತ ನಿನ್ನ ವಿಚಾರ,
ಹಿಮಾಲಯಕ್ಕೆ ವ್ಯಾಪಿಸುವ
ಆ ನಿನ್ನ ಆಚಾರ ವಿಚಾರ
ಹೇ ಸಂಬುದ್ಧ .
ಕ್ಷಣ ಕ್ಷಣವು ನೆನಪು ಇಟ್ಟುಕೊಳ್ಳುತ್ತಾ, ನಿನ್ನನ್ನೇ ಅನುಕರಿಸಬೇಕು,
ಶಪಥ ನೀಡಿದರು ಬಾಬಾರು ನಮಗೆ
ಹೇ ಸಂಬುದ್ದ.
ಶಾಂತಿ ಸಹಿಷ್ಣುತೆ ಮಾಡುತಾ,
ಸಮತೆ ,ಸ್ವಾತಂತ್ರ್ಯ , ಬಂಧುತ್ವ
ನ್ಯಾಯದ ಧಮ್ಮ ಜಗಕೆ ನೀ ನೀಡಿದೆ.
ಹೇ ಬುದ್ಧ ಸಂಬುದ್ಧ.
ಭೀಮರಾಯರು ಸ್ವೀಕರಿಸಿಹರು
ನಿನ್ನಯ ಧಮ್ಮ ನಮಗಾಗಿ,
ನಮ್ಮ ಆಯುಷ್ಯವನ್ನೇ
ಸುಂದರಗೊಳಿಸಿಹರು
ಹೇ ಬುದ್ಧ ಸಂಪ್ರಭುದ್ಧ.
🌺ನಮೋ ತಸ್ಸ ಭಗವತೋ ಅರ್ಹತೋ ಸಮ್ಮಾಸಂ ಬುದ್ಧಸ್ಸ. 🌺
🌹ಜೈ ಭೀಮ್ 🌹
🌸ನಮೋ ಬುದ್ಧಾಯ 🌸
🌼🌼ಜೈ ಸಂವಿಧಾನ.🌼🌼
ರಚನೆ :-
ಶ್ರೀ ಅರ್ಜುನ ನಿಡಗುಂದೆ.
ಕನ್ನಡ ಉಪನ್ಯಾಸಕರು,
ಸದಲಗಾ,
ತಾಲೂಕ ಚಿಕ್ಕೋಡಿ.
ಜಿಲ್ಲಾ ಬೆಳಗಾವಿ.
ಸಂಚಾರವಾಣಿ :- 9743711213
➖➖➖➖➖➖➖➖➖➖➖➖

.gif)

.gif)


0 Comments