ಹನಿಗವನ. ಯುಗಾದಿ

 ಝೇಂಕಾರ ಸ್ವರಮಧುರ ಸಾಹಿತ್ಯ ವೇದಿಕೆ ರಾಜ್ಯ ಘಟಕ ಬೆಂಗಳೂರು 


ಹನಿಗವನ. ಯುಗಾದಿ 



ಹೊಸ ವರ್ಷದ ಯುಗಾದಿ 

ಇದು ಭಾಂದವ್ಯದ ಬುನಾದಿ 

ಈ ವರ್ಷ ಬರುತಿರಲು

ಮನೆಯಲಿ ಸಂತಸದ ಹೊನಲು

ಈ ದಿನ ತಿನ್ನುತ ಬೇವು ಬೆಲ್ಲ 

ಮನವಾಗಲಿ ಇಲ್ಲಿ ಪ್ರೀತಿಯ ಮೆಲ್ಲ


ಮನೆಗೆ ತಳಿರು ತೋರಣ 

ಮನೆಯಲಿ ಅಡುಗೆ ಹೂರಣ

ಈ ದಿನ ಅಡಿ ಮಡಿಯುಟ್ಟು 

ದೇವರ ಮುಂದೆ ದೀಪ ಇಟ್ಟು 

ಆಚರಿಸೋಣ ಬನ್ನಿ ಯುಗಾದಿ 

ಮನ ಮನದಲಿ ಬರಲಿ ನೆಮ್ಮದಿ 


ಕೆ.ಎಸ್.ಪ್ರದೀಪ್ ಕುಮಾರ್ ಬೋಗಾದಿ 379.ಗದ್ದಿಗೆ ಮುಖ್ಯ ರಸ್ತೆ.ಮೈಸೂರು.570026.ಫೋ8618391577

Image Description

Post a Comment

0 Comments