*ಮುಂಜಾವಿನ ಮಾತು*
ಭೂಮಿ ಒಂದೇ ಆದರೂ
ಮಣ್ಣಿನ ಸತ್ವ ಸಮವಿಲ್ಲ
ತಾಯಿ ಒಬ್ಬಳಾದರೂ
ಮಕ್ಕಳ ಗುಣವೊಂದೇ ತರವಿಲ್ಲ
ನೆಲಕ್ಕೆ ತಕ್ಕ ನಿಲುಕುವ ಬೆಳೆ
ತಲೆಗೆ ತಕ್ಕ ಬುದ್ದಿ ನೆಲೆ
ಅರಿವ ತಕ್ಕಡಿ ಏರುಪೇರು
ಸೋಲದೆ ಸಾಗು ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments