ಬಿ ಕೆ ವಿಜಯ ಲಕ್ಷ್ಮಿ ನಾಡಿಗ ಮಂಜುನಾಥ್ ಅವರ ಕೃತಿ *ಕಾವ್ಯ ಸಿಂಚನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ *

 ಆತ್ಮೀಯ ಮನಸ್ಸುಗಳೇ   ನಮಸ್ಕಾರ 

ನಿಮ್ಮೆಲ್ಲರ ಶುಭ ಹಾರೈಕೆಯಿಂದ ನನ್ನ ಚೊಚ್ಚಲ ಕೃತಿ *ಕಾವ್ಯ ಸಿಂಚನ* ( 100 ಕವನ ಗಳ ಸಂಕಲನ ) ಇದೇ ಬರುವ 15 ರ ಭಾನುವಾರ ದಂದು ಉಡುಪಿ ಶ್ರೀ ಕೃಷ್ಣ ಸನ್ನಿಧಿಯಲ್ಲಿ  ಕಥಾಬಿಂದು ಪ್ರಕಾಶನದ  ಶ್ರೀ ಪ್ರದೀಪ್ ಕುಮಾರ್  ಪಿ ವಿ ರವರ ಸಾರಥ್ಯ ದಲ್ಲಿ ಹಾಗೂ ಉಡುಪಿ ಯ ಪೂಜ್ಯ ಶ್ರೀ ಗಳವರ  ಆಶೀರ್ವಚನದೊಂದಿಗೆ  ನಡೆಯಲಿರುವ *'ಕಥಾಬಿಂದು ಸಾಹಿತ್ಯೋತ್ಸವ'* ದಲ್ಲಿ ಲೋಕರ್ಪಣೆ ಗೊಳ್ಳಲಿದೆ   ಎಂದು ತಿಳಿಸಲು ಹರ್ಷಿಸುತ್ತೇನೆ. ತಮ್ಮಗಳ ವಿಮರ್ಶೆ ಹಾಗೂ ಸಲಹೆಗೆ ಪ್ರೀತಿಯ ಸ್ವಾಗತ.

ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ  ತುಂಬು ಹೃದಯದಿಂದ ಆಮಂತ್ರಿಸುತ್ತಿದ್ದೇನೆ.

ತಾವುಗಳು ಈ ಕೃತಿ ಯನ್ನು ಕೊಂಡು ಓದುವುದರ ಮೂಲಕ ನನ್ನ ಸಾಹಿತ್ಯ ಲೋಕದ ಯಾನಕ್ಕೆ ಪ್ರೋತ್ಸಾಹಿಸಿ 

🙏ವಂದನೆಗಳು 🙏

✍️


ಬಿ ಕೆ ವಿಜಯ ಲಕ್ಷ್ಮಿ  ನಾಡಿಗ ಮಂಜುನಾಥ್ ಕಡೂರು ಚಿಕ್ಕಮಗಳೂರು.

ಕೃತಿಗಾಗಿ ಸಂಪರ್ಕ ಕೊಂಡಿ 9481324634

Image Description

Post a Comment

0 Comments