*ಮುಂಜಾವಿನ ಮಾತು*
ಪಂಚೇಂದ್ರಿಯಗಳು
ಹೊಂಚು ಹಾಕುತಿರುವ ಸಂಚಿಗೆ ಬಲಿಯಾಗದಿರಲೆಂದು
ಪಂಚಾಮೃತಭಿಷೇಕ ದೇವಗೆ
ಮಿಂಚಂತೆ ಸುಳಿವ ಸ್ವಾರ್ಥ
ಕುಂಚ ಹಿಡಿದ ಬಣ್ಣದ ಬಾಳು
ಮುಂಚಿತಾಗಿ ಹೊರಬರಲು
ಕಿಂಚಿತ್ತಾದರೂ ಧ್ಯಾನದೊಳು
ಮಿಂದೇಳು ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments