*ರಾಜ್ಯ ಮಟ್ಟದ ಮಾತೋಶ್ರೀ ರಮಾಬಾಯಿ ಭೀಮರಾವ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿಗೆ :ಶ್ರೀಮತಿ ಬಸವೇಶ್ವರಿ ಡಾ. ವಿಲಾಸ ಕಾಂಬಳೆ ಆಯ್ಕೆ*
ಕನ್ನಡ ಉಪನ್ಯಾಸಕರು ಎಸ್ ಪಿ ಎಮ್ ಪದವಿ ಕಾಲೇಜ್ ಹಾರೂಗೇರಿ, ತಾಲೂಕ :ರಾಯಬಾಗ, ಜಿಲ್ಲಾ ಬೆಳಗಾವಿ ಸಮಾಜದೊಳಗೆ ಗುರು ಹಿರಿಯರ ಕೃಪೆಯಿಂದ ಸತಿಪತಿಗಳಾಗಿ ಶಿಕ್ಷಣ, ರಂಗಭೂಮಿ, ಚಲನಚಿತ್ರ, ಸಾಹಿತ್ಯ, ಸಾಂಸ್ಕೃತಿಕ,ಪತ್ರಿಕಾ ರಂಗದಲ್ಲಿನ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments