* ಶ್ರೀಮತಿ ಪ್ರಿಯಾಂಕಾ ಸುಬ್ಬಣ್ಣ ಕರಕನಳ್ಳಿಅವರಿಗೆ :* ರಮಾಬಾಯಿ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿ *

 ಸಂಘರ್ಷದ ಬೆಳಕು ಕೃತಿ ಬರೆದಿರುವ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಹಾಗೂ ವೀರ ಕನ್ನಡಿಗರ ಸೇನೆ ಮೂಲಕ ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳು , ರಾಜ್ಯ ಮಟ್ಟದ ಪ್ರಶಸ್ತಿಗಳು ಕಳೆದ 6 ವರ್ಷಗಳಿಂದ ಸೇವೆ ಮಾಡುತ್ತ ಬಂದಿರುವ ಶ್ರೀಮತಿ ಪ್ರಿಯಾಂಕಾ ಶ್ರೀ ಸುಬ್ಬಣ್ಣ ಕರಕನಳ್ಳಿ ಅವರಿಗೆ ರಮಾಬಾಯಿ ಅಂಬೇಡ್ಕರ ಆದರ್ಶ ದಂಪತಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ 


ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ 
Image Description

Post a Comment

0 Comments