*ಕವಿ, ಚುಟುಕು ಸಾಹಿತಿ, ಸಂಘಟಕ ಶ್ರೀ ಶ್ರೀಶೈಲಪ್ಪ ನೂರಂದಪ್ಪ ಹೊಸೂರ್ ಅವರಿಗೆ "*ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ."*

 ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು (ರಿ ) ಹಾಗೂ ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಇವರ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನುಡಿ ಸಂಭ್ರಮ 2023. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕವಿ, ಚುಟುಕು ಸಾಹಿತಿ, ಸಂಘಟಕ, ಶ್ರೀ ಶ್ರೀಶೈಲಪ್ಪ ನೂರಂದಪ್ಪ ಹೊಸೂರ್ ಆಯ್ಕೆಯಾಗಿದ್ದಾರೆ.

ವರದಿ ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 


Image Description

Post a Comment

0 Comments