*ಕವಿ, ವಿಮರ್ಶಕ ಡಾ. ವೈ. ಎಂ ಯಾಕೊಳ್ಳಿ ಅವರು ಮೈಸೂರಿನ ದಸರಾ ಕವಿಗೋಷ್ಠಿಗೆ ಆಯ್ಕೆ *

 *ಕವಿ ವಿಮರ್ಶಕ ಡಾ. ವೈ. ಎಂ ಯಾಕೊಳ್ಳಿ ಅವರು ಮೈಸೂರಿನ ದಸರಾ ಕವಿಗೋಷ್ಠಿಗೆ ಆಯ್ಕೆ*


ಸವದತ್ತಿ : ನಾಡ ನಡುವಿನ ಸವದತ್ತಿಯ ಕವಿ, ವಿಮರ್ಶಕ, ಡಾ. ವೈ. ಎಂ. ಯಾಕೊಳ್ಳಿಯವರು ಮೈಸೂರಿನ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಶ್ರೀಯುತರು ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.ಅವರಿಗೆ ಕುಂದಾನಗರಿಯ ದಿನ ಪತ್ರಿಕೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Image Description

Post a Comment

0 Comments