ಭೀಮ ಬೆಳಕು
ಸಾಹಿತ್ಯ ಬರೆಯಲು ಕಲೆ ಇರಬೇಕು
ಸಾಧನೆ ಮಾಡಲು ಛಲ ವಿರಬೇಕು
ಸಾಧಕನಾಗಲು ಪ್ರೋತ್ಸಾಹ ಸಿಗಬೇಕು
ಆ ಪ್ರೋತ್ಸಾಹವೇ ಭೀಮ ಬೆಳಕು
ಬಸವೇಶ. ಎಸ್
ಯುವ ಸಾಹಿತಿ (ಶಿಕ್ಷಕರು )
ತಿ. ನರಸೀಪುರ
0 Comments