ವರುಣನ ಆಗಮನ
ಮತ್ತೆ ವರುಣನ ಆಗಮನ ಬಂದೇಬಿಟ್ಟಿತ್ತು, ಆರ್ಭಟಿಸುತ್ತಾ, ಘರ್ಜಿಸುತ್ತಾ ತನು ಮನವನ್ನು ಉಲ್ಲಾಸಗೊಳಿಸುಲು ಧರೆಗೆ.
ಅಪ್ಪಳಿಸುತ್ತಾ, ಭಯಂಕರವಾದ ಸ್ವರೂಪವನ್ನ ತೊರಿಸಲು
ಧರೆಗೆ ನೀ ಬರಲು ಮನುಕುಲವೇ ಸಜ್ಜಾಗಿದೆ ಕಾಯುವ, ಬೇಡುವ, ಪೂಜಿಸುವಲ್ಲಿ ನಿರಂತರವಾಗಿದೆ, ಬಂದೇ ಬಿಟ್ಟಿತು
ಈ ವರುಣ?
ರೈತರನ್ನ ಉಲ್ಲಾಸಗೊಳಿಸಲು ಇಡಿ ಜೀವನಾಡಿಗೆ ನಿನೆ ಬಲಾಬಲ
ರೈತರು ನಿನಗಾಗಿ ಪ್ರಾರ್ಥನೆ ಮಾಡುವಲ್ಲಿ ತಲ್ಲಿನರಾಗಿದ್ದಾರೆ
ಮುನಿಸಬೇಡ ಈ ಜೀವ ಸಂಕುಲಕ್ಕೆ.....
ಬಾ ಧರೆಗೆ ಆದರೆ ಪ್ರಳಯಾಂತಕನಾಗಬೇಡ
ಪ್ರಳಯ-ಗಿಳಯೆನ್ನದೇ ಹಿತಮಿತವಾಗಿ ಬಾ
ಜೀವರಾಶಿಗೆ ಸಂತೃಪ್ತಿ ಗೊಳಿಸುವಂತೆ
ಹಾನಿ ಮಾಡದೇ ನಿನ್ನ ಪೌರುಷಕ್ಕೆ ದಕ್ಕೆಯನುಂಟು ಮಾಡದೆ
ಧರೆಗೆ ಪ್ರಜ್ವಲಿಸಲು ನಿನ್ನ ಆಗಮನ....
ಡಾ ಪೂರ್ಣಿಮಾ
ಅತಿಥಿ ಉಪನ್ಯಾಸಕರು
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಪಿ,ಜಿ ಸೆಂಟರ್ ವಿಜಯಪುರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments