➿➿➿➿➿➿➿➿➿
👁🗨ಪೂಜಿಸಬೇಡಿ ನನ್ನನ್ನು....!!!
ನನ್ನೆಲ್ಲಾ ಬಹುಜನ ಬಂಧುಗಳೇ,
ಪೂಜಿಸಬೇಡಿ ನೀವು ನನ್ನನ್ನು,
ಅಗರಬತ್ತಿ ಹಾಗೂ ಹೂವನ್ನು ಹಾಕಿ.
ತೊಲಗಿಸಬೇಕಾಗಿದೆ ಈಗ ಅಂಧಕಾರವನು.
ಶಾಸನ ಮಾಡುವವರೆ ಒಗ್ಗಟ್ಟಾಗಿ,
ಇದನ್ನೇ ಸದಾ ನಿಮ್ಮ ಮೆದುಳಲ್ಲಿ ಇಟ್ಟುಕೊಳ್ಳಿ,
ನನ್ನನ್ನು ಹುಡುಕಬೇಕೆಂದರೆ
ಹುಡುಕಿ ಕೇವಲ ಪುಸ್ತಕ ಎಂಬ ಮಸ್ತಕದಲಿ.
ಆ ಜನ್ಮಪರ್ಯಂತ ನಾನು ವಿದ್ಯಾರ್ಥಿಯಾಗಿದ್ದೇನೆ,
ಇದನ್ನೆ ನಿಮ್ಮ ಮನದಲ್ಲಿ ಇಟ್ಟುಕೊಳ್ಳಿ,
ಒಳ್ಳೆಯ ಕೆಲಸ ಮಾಡುತ್ತ ನೀವೂ,
ಹರಡಿ ಈ ದೇಶದ ತುಂಬೆಲ್ಲ ದಯೆಯನು.
ಸ್ವಲ್ಪವು ಅವಕಾಶ ಇಲ್ಲವಾಗಿತ್ತು ನಿಮಗೆ,
ಮುಕ್ತಗೊಳಿಸಿದೆ ಎಲ್ಲ ದಾರಿಯನು,
ಕೇವಲ ನನ್ನ ಪೂಜೆಯನ್ನು ಮಾಡಿ
ಹುದುಗಬೇಡಿ ನನ್ನ ವಿಚಾರಗಳನ್ನು.
ನಾನು ಪ್ರಸನ್ನ ಆಗುವುದಿಲ್ಲ ಯಾರ ಮೇಲೆಯೂ,
ಎಷ್ಟೇ ನೀವು ಪೂಜೆ ಮಾಡಿದರು.
ಅದಕ್ಕಿಂತ ಒಳ್ಳೆಯ ಅಧ್ಯಯನಗೈದು ,
ಸಮ್ಮೇಕ ವಿಚಾರಗಳ ಪೀಟಕವ ಮುಂದಿನ ಪೀಳಿಗೆಗೆ ನೀಡಿರೈ.
ಪೂಜಿಸಿ ನನ್ನನ್ನು ನೀವು,
ದೇವ ಧರ್ಮದಲ್ಲಿ ಬಂಧಿಯನ್ನಾಗಿ
ಮಾಡಬೇಡಿ ಅಪ್ಪಿತಪ್ಪಿಯು.
ನನ್ನನ್ನು ದೇವ ಅಂತ ತಿಳಿದು ಕುಂತರೆ, ನಿಮ್ಮ ಮುಂದಿನ ಪೀಳಿಗೆಯ ಎಲ್ಲ ಅವಕಾಶದ ಬಾಗಿಲುಗಳು ಮುಚ್ಚುವವು, ಇದನ್ನು ಒಮ್ಮೆಯಾದರೂ ತಿಳಿಯಿರಿ..
💐 ಜೈ ಭೀಮ 💐
✍✍.......
ಶ್ರೀ ಅರ್ಜುನ್ ನಿಡಗುಂದೆ .
ಡಾ ಬಿ ಆರ್ ಅಂಬೇಡ್ಕರ್ ನಗರ, ಸದಲಗಾ.
ತಾಲೂಕ್ :- ಚಿಕ್ಕೋಡಿ
ಜಿಲ್ಲಾ :- ಬೆಳಗಾವಿ.
9743711213.
♾♾♾♾♾♾♾♾♾♾♾
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments