ಚಾರಿತ್ರಿಕ ಭೀಮಾ ಕೊರೆಗಾಂವ ಯುದ್ಧದ ಸೇನಾಧಿಪತಿ ಸಿದ್ದನಾಕ ಮಹಾರ ವಂಶಜರು ಆಯುಷ್ಮಾನ್ ಮಿಲಿಂದ ಇನಾಮದಾರ್ ಅವರನ್ನು ಭೇಟಿ : ಡಾ. ವಿಲಾಸ್ ಕಾಂಬಳೆ


 ರಾಮಾಬಾಯಿ ಅಂಬೇಡ್ಕರ್  ಮಹಿಳಾ ಸಂಘ, ಹಾರೂಗೇರಿ,ಗುಂಡೇವಾಡ, ಶಂಕರಟ್ಟಿ, ಹಾಗೂ ಕುಡಚಿ , ತಾಲೂಕ : ರಾಯಬಾಗ,ಜಿಲ್ಲಾ:  ಬೆಳಗಾವಿ, ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯ ನಿಮಿತ್ಯವಾಗಿ  ಬಹುಜನ ಮಹಿಳೆಯರ ಸಮಾಗಮ ಹಾಗೂ ಸತ್ಕಾರ ಸಮಾರಂಭ . ಈ ಉದ್ಘಾಟನಾ ಕಾರ್ಯಕ್ರಮ ಸಮಾರಂಭ ಘನ ಅಧ್ಯಕ್ಷತೆಯನ್ನು  ವಹಿಸಿದ ಚಾರಿತ್ರಿಕ  ಭೀಮಾ ಕೊರೆಗಾಂವ  ಯುದ್ಧದ ಸೇನಾಧಿಪತಿ ಸಿದ್ದನಾಕ ಮಹಾರ ಅವರ ವಂಶಜರು ಅಯುಷ್ಮಾನ್ ಮಿಲಿಂದ ಇನಾಮದಾರ್ ಅವರನ್ನು ಭೇಟಿಯಾದ ಸಂತಸದ ಕ್ಷಣ ನನ್ನದಾಗಿದೆ.


ವರದಿ : ಕಾರ್ತಿಕ ಕಾಂಬಳೆ

 ಹಾರೂಗೇರಿ 


Image Description

Post a Comment

0 Comments