*ಅವನಿ ಎಂ.ಎಸ್ ಸುಳ್ಯ ಇವರಿಗೆ ತುಂಬು ಹೃದಯದ ಅಭಿನಂದನೆಗಳು *

 ಗುರುಕುಲ ಕಲಾ ಪ್ರತಿಷ್ಠಾನ ಸಂಸ್ಥೆಯವರು  *ಹಂಪಿ* ಯಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೊಡಮಾಡುವ *ಗುರುಕುಲ ಗಾನ ಮಾಂತ್ರಿಕ ರಾಜ್ಯ ಮಟ್ಟದ ಗೌರವ ಪ್ರಶಸ್ತಿ* ಗೆ ಆಯ್ಕೆಯಾದ ನಮ್ಮ ಸಂಸ್ಥೆಯ ಅಪ್ರತಿಮ ಕಲಾಕುಸುಮ *ಅವನಿ ಎಂ ಎಸ್ ಸುಳ್ಯ*.... ಇವರಿಗೆ ತುಂಬು ಹೃದಯದ ಅಭಿನಂದನೆಗಳು 🌹



ಡಾ. ವಾಣಿಶ್ರೀ ಕಾಸರಗೋಡು

( ಕೇರಳ ರಾಜ್ಯಾಧ್ಯಕ್ಷರು ಗುರುಕುಲ ಕಲಾಪ್ರತಿಷ್ಠಾನ (ರಿ.) ಕೇಂದ್ರ ಸಮಿತಿ ತುಮಕೂರು )

ಗುರುರಾಜ್ ಕಾಸರಗೋಡು

( ಕಾರ್ಯದರ್ಶಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು )

Image Description

Post a Comment

0 Comments