"ಡಾ. ರಾಜಪ್ಪ ದಳವಾಯಿಯವರ ಸಾಂಸ್ಕೃತಿಕ ಚಿಂತನೆ"ರಾಜ್ಯ ಮಟ್ಟದ ವಿಚಾರ ಸಂಕಿರಣ "


 *ಪದ, ಬೆಂಗಳೂರು ಸಂಸ್ಥೆ* ಇವರು ನನ್ನ ಅಣ್ಣ *ಡಾ. ರಾಜಪ್ಪ ದಳವಾಯಿಯವರ ಸಾಂಸ್ಕೃತಿಕ ಚಿಂತನೆ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ : 03-11-2023 ರಂದು ಬೆಂಗಳೂರಿನ ನಯನ ರಂಗಮಂದಿರ,* ಜೆ. ಸಿ. ರಸ್ತೆ ಇಲ್ಲಿ ನಡೆಸುವರು, ತಾವು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಮನವಿ.



*ರವಿ ದಳವಾಯಿ*

ಜಿಲ್ಲಾ ಸಂಘಟನಾ ಕಾರ್ಯದರ್ಶಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಮಗಳೂರು ಜಿಲ್ಲೆ


ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 

Image Description

Post a Comment

0 Comments